Thursday, September 16, 2010
Election News
ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲುವು : ಗುಲ್ಬರ್ಗಾ ದಕ್ಷಿಣ ಕ್ಷೇತ್ರವನ್ನು ಶತಾಯ ಗತಾಯ ಗೆಲ್ಲಲೇ ಬೇಕೆಂಬ ಪಣ ತೊಟ್ಟ ರಾಜ್ಯ ಸರ್ಕಾರವು ಜಿಲ್ಲೆಯಲ್ಲಿ ಇಡಿ ಸಚಿವ ಸಂಪುಟವೇ ಟಿಕಾಣಿ ಹೂಡಿ ತಮ್ಮಿಂದ ಏನೆಲ್ಲಾ ರೀತಿಯ ಕಸರತ್ತು ಸಾದ್ಯವೋ ಎಲ್ಲವನ್ನು ಮಾಡಿದರು, ಆದರೆ ಮತದಾರ ಮಾತ್ರ ಸರ್ಕಾರದ ನಿರೀಕ್ಷೆ ಸಂಪೂರ್ಣ ಹುಸಿ ಮಾಡಿದ್ದಾನೆ, ಜಿದ್ದಾಜಿದ್ದಿನ ಪಣದಲ್ಲಿ ಜೆಡಿಎಸ್ ನ ಅರುಣ ಪಾಟೀಲ್ ರೆವುರ್ ಅವರು 3672 ಮತಗಳ ಅಂತರದಿಂದ ಜಯಗಳಿಸಿದ್ದಾರೆ, ಇಲ್ಲಿ ಗಮನಾರ್ಹ ವಿಷಯವೇನೆಂದರೆ ಇಡಿ ಸರ್ಕಾರವೇ ಬಿಜೆಪಿ ಅಬ್ಯರ್ಥಿ ಪರ ಪ್ರಚಾರ ನಡೆಸಿತು ಸ್ವತಹ ಮುಖ್ಯಮಂತ್ರಿಗಳು ಒಂದು ವಾರ ಟಿಕಾಣಿ ಹೂಡಿದ್ದರಿ ಯಾವುದೇ ಪ್ರಯೋಜನ ಆಗಲಿಲ್ಲ,
Subscribe to:
Post Comments (Atom)
nanu mechide nimma hossa prayatna..... Shuruaagli nimma blog mukhantar horata nivu gellavudu khachit. Hori homma barali nimma lekhangalu....Subhashyagallu nimma prayatankke.....Mera Desh mahaaan..... mera kaanada rajya mahaan!!!!!!!!
ReplyDelete